Change in contact details

Following the passing of our manager, Shri Suresh Hande, there has been a change in our office’s primary contact. Moving forward, Mr Sreenivasa Rao , a retired Bank manger with vast administrative experience is appointed as overall manager of our organisation recently. His contact number is 9448718704.
080 26610933

Sincerely,
Dr. K. Suresh Aithal
Secretary, DKKBMM

Similar Posts

  • Scholarship Distribution Ceremony at Saligrama

    Dear Members, The Dakshina Kannada Koota Brahmanara Mithra Mandali (Bengaluru) cordially invites you to the Scholarship Distribution Ceremony for students studying in our hometown and surrounding areas . The details of the program are as follows: Program Agenda: The event will be presided over by Dr. P. Vishnumurthy Aithal (President, DKKBMM). We request all members…

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Notice: Scholarship 2026

    ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2026 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಧನ್ಯವಾದಗಳು,ಡಾ. ಕೆ. ಸುರೇಶ್ ಐತಾಳ್,ಕಾರ್ಯದರ್ಶಿ,ದಕ್ಷಿಣ…

  • Notice: Revised Rental Tariffs for Halls

    ಮಾನ್ಯ ಕೂಟ ಬ್ರಾಹ್ಮಣರು, ಸದಸ್ಯರು ಹಾಗೂ ಸಾರ್ವಜನಿಕರ ಗಮನಕ್ಕೆ: ಸಂಸ್ಥೆಯ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ, ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ನಮ್ಮ ಗುರುನರಸಿಂಹ ಕಲ್ಯಾಣ ಮಂದಿರ ಹಾಗೂ ಸಾಂಸ್ಕೃತಿಕ ಮಂದಿರದ ಬಾಡಿಗೆ ದರಗಳನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. ೧. ಗುರುನರಸಿಂಹ ಕಲ್ಯಾಣ ಮಂದಿರ (ದೊಡ್ಡ ಹಾಲ್) ವಿವರ ಒಂದು ದಿನಕ್ಕೆ ಮದುವೆಗೆ (೨ ದಿನಕ್ಕೆ) ಕೂಟ ಬ್ರಾಹ್ಮಣರಿಗೆ ₹70,000 ₹1,40,000 ಮಿತ್ರಮಂಡಳಿ ಸದಸ್ಯರಿಗೆ ₹50,000 ₹1,00,000 ಇತರರಿಗೆ ₹1,25,000 ₹2,50,000 > ಸೂಚನೆ: ಎಲ್ಲಾ ದರಗಳಿಗೆ ಶೇ. 18…

  • Notice: 57th General Body Meeting 2025–26

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ.), ಬೆಂಗಳೂರಿನ 2025–26ನೇ ಸಾಲಿನ 57ನೇ ಸರ್ವಸದಸ್ಯರ ಸಭೆಯನ್ನು 13-09-2026ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಸದಸ್ಯರು ಭಾಗವಹಿಸಿ ಸಭೆಯ ಕಾರ್ಯಕಲಾಪಗಳು ಹಾಗೂ ಸೂಚಿಸಿರುವ ವಿಷಯಗಳ ಕುರಿತು ತಮ್ಮ ಸಹಕಾರ ನೀಡುವಂತೆ ಕೋರಲಾಗಿದೆ. ಸಭೆಯ ವಿವರವಾದ ಸೂಚನಾ ಪತ್ರ ಹಾಗೂ ಕಾರ್ಯಸೂಚಿಯನ್ನು ಸದಸ್ಯರ ಮಾಹಿತಿಗಾಗಿ ಕೆಳಗೆ ಪ್ರಕಟಿಸಲಾಗಿದೆ. ಸಭೆಯ ನಂತರ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. The Dakshina Kannada…

4 Comments

  1. Dear Mr Sreenivas Rao, welcome aboard. Will you be taking care of Vaidika Mandira affairs too?

    Vaidika Mandira has helped thousands like me to perform most important karma…shraddha. but for this facility many of us wouldn’t have performed regularly. The quality of purohits there are continue to be very good. Am very proud of it.

    But quality of food and serving service is deteriorating continuously.

    I performed my father’s shraddha in n 10th February.
    – the quantity of palya they serve is just too less. Neither they offered again.
    – many my invitees felt saaru and huli both are over spicy
    – the huli is made out of ladies finger and low quality (very watery)
    – the payasam is not f jackfruit. N stbof them never had a single small piece.
    – butter milk was very watery like a white water.
    – the serving team was more than hurry to complete their job.

    We had error less support by catering team. But for some reason for last 6 months services & food quality have deteriorated. I gave experienced the n 3-4 times.

    Something needs to be done to uphold the legacy of our esteemed and well respected association.

    1. Thanks for sharing your details, we will cross check. There are 3 dedicated WhatsApp groups through which most members were notified 3-4 weeks in advance. We have discontinued SMS notifications in favor of WhatsApp for better reach and engagement.

      We’ve also requested all members to share their email IDs—about 10% have responded so far. Going forward we will provide timely updates through post, email, WhatsApp and also this website.

Leave a Reply

Your email address will not be published. Required fields are marked *