Obituary: Passing of Shri Sridhar Karanth

Shri Sridhar Karanth, member of the Executive Committee of the Dakshina Kannada Koota Brahmanara Mitra Mandali, member of the Executive Committee of Saligrama Shri Guru Narasimha Temple, a popular personality and social worker, passed away suddenly this afternoon due to a severe heart attack. He was 69 years old. The funeral rites will be held on Friday.

The Mandali offers its heartfelt condolences and prayers to the Almighty for his soul to rest in peace.

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ ಯ ಕಾರ್ಯಕಾರೀ ಸಮಿತಿಯ ಸದಸ್ಯ , ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯ, ಜನಪ್ರಿಯ ವ್ಯಕ್ತಿ , ಸಮಾಜ ಸೇವಕರಾದ ಶ್ರೀ ಶ್ರೀಧರ ಕಾರಂತರು ಇಂದು ಮಧ್ಯಾಹ್ನ ಹಠಾತ್ತನೆ ತೀವ್ರ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯ ಕ್ರಿಯೆ ಶುಕ್ರವಾರದಂದು ನಡೆಯಲಿದೆ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮಂಡಿಲಿಯು ದೇವರಲ್ಲಿ ಪ್ರಾರ್ಥಿಸುತ್ತಾ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ.

Similar Posts

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Independence Day 2026

    On the occasion of the 80th Independence Day of our nation, Dakshina Kannada Koota Brahmanara Mitra Mandali is organising a Flag Hoisting Ceremony at the premises of Sri Gurunarasimha Kalyana Mandira on Saturday, 15 August 2026 at 9:00 AM. The flag hoisting ceremony will be graced by our senior member Sri K. Venkataramanayya, who will…

  • Scholarship Distribution Ceremony at Saligrama

    Dear Members, The Dakshina Kannada Koota Brahmanara Mithra Mandali (Bengaluru) cordially invites you to the Scholarship Distribution Ceremony for students studying in our hometown and surrounding areas . The details of the program are as follows: Program Agenda: The event will be presided over by Dr. P. Vishnumurthy Aithal (President, DKKBMM). We request all members…

  • Reminder: AGM 2024

    For the attention of members: The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

3 Comments

  1. ದೇವರು ಅವರ ಆತ್ಮಕ್ಕೆ ಸದ್ಗತಿ ಯಾನ್ನು ಕರುಣಿಸಲಿ.
    ಹರಿ ಓಂ.

  2. He was very helpful and taking responsibilities. His untimely demise is a great loss to the DKKBMM and their family.

Leave a Reply

Your email address will not be published. Required fields are marked *