Notice: 57th General Body Meeting 2025–26

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ.), ಬೆಂಗಳೂರಿನ 2025–26ನೇ ಸಾಲಿನ 57ನೇ ಸರ್ವಸದಸ್ಯರ ಸಭೆಯನ್ನು 13-09-2026ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ.

ಸಭೆಯಲ್ಲಿ ಸದಸ್ಯರು ಭಾಗವಹಿಸಿ ಸಭೆಯ ಕಾರ್ಯಕಲಾಪಗಳು ಹಾಗೂ ಸೂಚಿಸಿರುವ ವಿಷಯಗಳ ಕುರಿತು ತಮ್ಮ ಸಹಕಾರ ನೀಡುವಂತೆ ಕೋರಲಾಗಿದೆ.

ಸಭೆಯ ವಿವರವಾದ ಸೂಚನಾ ಪತ್ರ ಹಾಗೂ ಕಾರ್ಯಸೂಚಿಯನ್ನು ಸದಸ್ಯರ ಮಾಹಿತಿಗಾಗಿ ಕೆಳಗೆ ಪ್ರಕಟಿಸಲಾಗಿದೆ.

ಸಭೆಯ ನಂತರ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

The Dakshina Kannada Koota Brahmanara Mitra Mandali (R.), Bengaluru, is pleased to announce the 57th General Body Meeting for the year 2025–26.

The meeting is scheduled to be held on Sunday, 13 September 2026 at 10:00 AM at Gurunarasimha Kalyana Mandira, Bengaluru.

Members are requested to take note of the meeting and the agenda items outlined in the official notice below and participate in the proceedings.

Lunch will be arranged after the meeting.

Similar Posts

  • Notice: Scholarship 2026

    ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2026 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಧನ್ಯವಾದಗಳು,ಡಾ. ಕೆ. ಸುರೇಶ್ ಐತಾಳ್,ಕಾರ್ಯದರ್ಶಿ,ದಕ್ಷಿಣ…

  • 78th Independence Day

    Dear Members, On the occasion of the 78th Independence Day, we will be organizing a flag hoisting ceremony on 15th August 2024 at 9:30 AM at our Gurunarasimha Kalyana Mandira premises. We are honored to have our our community’s senior member, Sri K.N. Raghvendra Herle, as the Chief Guest. We look forward to your esteemed…

  • Reminder: AGM 2024

    For the attention of members: The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • Change in contact details

    Following the passing of our manager, Shri Suresh Hande, there has been a change in our office’s primary contact. Moving forward, Mr Sreenivasa Rao , a retired Bank manger with vast administrative experience is appointed as overall manager of our organisation recently. His contact number is 9448718704.080 26610933 Sincerely,Dr. K. Suresh AithalSecretary, DKKBMM

Leave a Reply

Your email address will not be published. Required fields are marked *