Disruption in Gas Supply & New Guidelines

ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ . ಸೌದೆ, ಇದ್ದಿಲು ಬಳಕೆಗೆ ಮೂಲ ಸೌಲಭ್ಯ ಕಲ್ಪಿಸಿಲ್ಲವಾದ್ದರಿಂದ ಅವುಗಳ ಬಳಕೆ ನಿಷಿದ್ಧ. ಈ ನಿಯಮ ತಕ್ಷಣದಿಂದ ಜಾರಿಯಲ್ಲಿದೆ.

ಆಡಳಿತ ಮಂಡಳಿಯ ಆದೇಶ

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ

As you are all aware, the supply of cooking gas has been disrupted across Bengaluru city over the past few few days due to the impacts of the war. The supply of commercial gas cylinders to our Kalyana Mandira (Marriage Hall) has also been suspended.

Until this uncertain situation is resolved, those organizing events at our Kalyan Mandir premises must arrange for the required commercial gas cylinders themselves or make alternative arrangements.

Please note the following regulations:

  • Domestic LPG Prohibited: Using domestic gas cylinders in the Kalyan Mandir is strictly prohibited by law and is a punishable offense.
  • No Solid Fuels: Since the facility is not equipped with infrastructure for firewood or charcoal, their use is strictly forbidden.

These rules come into effect immediately.

By Order of the Executive Committee

DKKBMM

Similar Posts

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Reminder: AGM 2024

    For the attention of members: The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

  • Scholarship Distribution Ceremony at Saligrama

    Dear Members, The Dakshina Kannada Koota Brahmanara Mithra Mandali (Bengaluru) cordially invites you to the Scholarship Distribution Ceremony for students studying in our hometown and surrounding areas . The details of the program are as follows: Program Agenda: The event will be presided over by Dr. P. Vishnumurthy Aithal (President, DKKBMM). We request all members…

Leave a Reply

Your email address will not be published. Required fields are marked *