Disruption in Gas Supply & New Guidelines

ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ . ಸೌದೆ, ಇದ್ದಿಲು ಬಳಕೆಗೆ ಮೂಲ ಸೌಲಭ್ಯ ಕಲ್ಪಿಸಿಲ್ಲವಾದ್ದರಿಂದ ಅವುಗಳ ಬಳಕೆ ನಿಷಿದ್ಧ. ಈ ನಿಯಮ ತಕ್ಷಣದಿಂದ ಜಾರಿಯಲ್ಲಿದೆ.

ಆಡಳಿತ ಮಂಡಳಿಯ ಆದೇಶ

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ

As you are all aware, the supply of cooking gas has been disrupted across Bengaluru city over the past few few days due to the impacts of the war. The supply of commercial gas cylinders to our Kalyana Mandira (Marriage Hall) has also been suspended.

Until this uncertain situation is resolved, those organizing events at our Kalyan Mandir premises must arrange for the required commercial gas cylinders themselves or make alternative arrangements.

Please note the following regulations:

  • Domestic LPG Prohibited: Using domestic gas cylinders in the Kalyan Mandir is strictly prohibited by law and is a punishable offense.
  • No Solid Fuels: Since the facility is not equipped with infrastructure for firewood or charcoal, their use is strictly forbidden.

These rules come into effect immediately.

By Order of the Executive Committee

DKKBMM

Similar Posts

  • Reminder: AGM 2024

    For the attention of members: The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence…

  • Scholarship 2024

    Dear Koota Bandhus, On behalf of the Dakshina Kannada Koota Brahmana Mitra Mandali, we are here by inviting applications for our annual scholarship program (2023-24 academic year) for students from economically weak backgrounds. Eligible students are requested to download the application form here and submit the filled-up application at DKKBMM office (in-person or post) on…

  • Scholarship distribution at Saligrama

    From the Education Fund of the Dakshina Kannada Koota Brahmanara’s Mitra Mandali, the scholarship for the academic year 2024-2025 will be distributed to students from Saligrama and nearby areas. Kindly note the details below. All are requested to participate. 📅 Date:15th January 2025 (Wednesday) ⏰ Time:4:00 PM 📍 Venue: Koota Bandhu Bhavan, 2nd Floor (within…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

  • Notice: Scholarship 2026

    ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2026 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಧನ್ಯವಾದಗಳು,ಡಾ. ಕೆ. ಸುರೇಶ್ ಐತಾಳ್,ಕಾರ್ಯದರ್ಶಿ,ದಕ್ಷಿಣ…

Leave a Reply

Your email address will not be published. Required fields are marked *